ನಮಸ್ಕಾರ ಓದುಗರೇ, ಕರ್ನಾಟಕ ಸರ್ಕಾರದಿಂದ ರೈತರಿಗೆ ಒಂದು ಗುಡ್ ನ್ಯೂಸ್ ಬಂದಿದೆ ಅದು ಏನು ಎನ್ನುವುದನ್ನು ತಿಳಿಯೋಣ ಬನ್ನಿ.

ನೇರವಾಗಿ ಹೇಳಬೇಕೆಂದರೆ ಇದು ರೈತರಿಗೆ ಉಚಿತವಾಗಿ ವಿದ್ಯುತ್ ಕೊಡುವುದನ್ನು ವಿಸ್ತರಣೆ ಮಾಡುವುದಾಗಿದೆ. ಎಲ್ಲರಿಗೂ ತಿಳಿದಿರುವ ಹಾಗೆ ರಾಜ್ಯ ಸರ್ಕಾರವು ರೈತರಿಗೆ 6 ರಿಂದ 7 ಗಂಟೆಗಳ ಕಾಲ ನೀರಾವರಿ ಬೆಳೆಯನ್ನು ಬೆಳೆಯಲು ಉಚಿತವಾಗಿ ವಿದ್ಯುತ್ ಅನ್ನು ಪೂರೈಸುತ್ತಿದೆ.ಆದರೇ ಇದು ಬೇಸಿಗೆ ಕಾಲದಲ್ಲಿ ಸಲುತ್ತಿಲ್ಲ ಹಲವಾರು ರೈತರು ನೀರಿನ ಸೌಲಭ್ಯ ಇದ್ದರು ವಿದ್ಯುತ್ತಿನ ಅಭಾವದಿಂದಾಗಿ ತನ್ನ ಜಮೀನನ್ನು ಉಳುಮೆ ಮಾಡದೆ ಹಾಗೆ ಬಿಟ್ಟಿದ್ದಾರೆ.

Free Electricity Extent for formers

ಈ ಸಮಸ್ಸೆಯನ್ನು ಗಮನಕ್ಕೆ ತೆಗೆದುಕೊಂಡ ರಾಜ್ಯ ಸರ್ಕಾರವು ವಿದ್ಯುತ್ ವಿತರಣೆ ಕಾಲವನ್ನು 7 (ತಾಸು) ಗಂಟೆ ಯಿಂದ 10 (ತಾಸು) ಗಂಟೆಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಇಂಧನ ಸಚಿವರಾದ ಸುನಿಲ್ ಕುಮಾರ್ ಅವರು ಒಂದು ಉದ್ಘಾಟನಾ ಸಮಾರಂಭದಲ್ಲಿ ಘೋಷಣೆ ಮಾಡಿದ್ದಾರೆ.

ಸರ್ಕಾರವು ಚುನಾವಣೆಗೆ ಮುಂಚಿತವಾಗಿ ಈ ಒಂದು ಸೌಲಭ್ಯವನ್ನು ರೈತರಿಗೆ ಒದಗಿಸುತ್ತದೆ ಎಂದು ಹೇಳಬಹುದು.

ನಾವು ಬರೆದಿರುವ ಉಚಿತ ವಿದ್ಯುತ್ ವಿಸ್ತರಣಾ ಲೇಖನವು ತಮಗೆ ಇಷ್ಟ ವಾದರೆ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜೋಯ್ನ್ ಆಗಿ.

Leave a Reply

Your email address will not be published. Required fields are marked *